Student Details Annual Intake Fees Information Affidavits News & Events Media News Income & Expenditure Receipt & Payment Balance Sheet Mandatory Disclosure NCTE
News & Events
Akshara Santa Dina
ದಿನಾಂಕ: 18 : 01 : 2022 ರಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಶೃಂಗೇರಿ ಯಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ|| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 77 ನೇ ಜಯಂತ್ಯೋತ್ಸವ ದಿನವನ್ನು ‘ಅಕ್ಷರ ಸಂತ’ ದಿನವನ್ನಾಗಿ ಆಚರಿಸಲಾಯಿತು.
Kuvempu Birth Anniversary
ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ಶೃಂಗೇರಿ. ಯಲ್ಲಿ ಜಗದಕವಿ,ಯುಗದಕವಿ,ರಾಷ್ಟ್ರ ಕವಿ ಡಾ.ಕುವೆಂಪು ರವರ ೧೧೭ ನೇ ಜನ್ಮದಿನೋತ್ಸವ ಆಚರಣಾಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದಿವ್ಯಸಾನಿದ್ಯದಲ್ಲಿ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ) ನ ಪ್ರಧಾನ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶ್ರೀ ಪುರುಷೋತ್ತಮನಂದನಾಥ ಮಹಾಸ್ವಾಮೀಜಿ,ಹಾಸನ ಶಾಖೆಯ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಶಂಭುನಾಥಸ್ವಾಮೀಜಿ,ಚಿಕ್ಕಮಗಳೂರು ಶಾಖೆಯ ಪೂಜ್ಯ ಶ್ರೀ ಶ್ರೀ ಗುಣನಾಥಸ್ವಾಮೀಜಿಗಳು, ಶೃಂಗೇರಿ ಕ್ಷೇತ್ರದ ಶಾಸಕರಾದ ಶ್ರೀ ಟಿ.ಡಿ ರಾಜೇಗೌಡರು ಉಪಸ್ಥಿತರಿದ್ದರು.